ಈ ದಿಲ್ ಹೇಳಿದೆ ನೀ ಬೇಕಂತ ಶೀಘ್ರದಲ್ಲೇ ಬಿಡುಗಡೆ
Posted date: 16 Thu, Oct 2014 – 08:32:55 AM

ಸಾಯಿಕೃಷ್ಣ ಎಂಟರ್‌ಪ್ರೈಸಸ್ ಲಾಂಛನದಲ್ಲಿ, ಎಸ್. ಶ್ರೀಧರ್ ನಿರ್ಮಾಣದ ಈ ದಿಲ್ ಹೇಳಿದೆ ನೀ ಬೇಕೆಂತ ಚಿತ್ರವು ಶೀಘ್ರದಲ್ಲೇ ಬಿಡುಗಡೆ ಮಾಡುವ ಬಗ್ಗೆ ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಕೆ.ಟಿ.ಎಂ, ಶ್ರೀನಿವಾಸ, ಛಾಯಾಗ್ರಹಣ -ಹೆಚ್.ಕೆ. ಚಿದಾನಂದ್, ಸಂಗೀತ-ಸತೀಶ್ ಆರ್ಯನ್, ಸಂಕಲನ-ಗಣೇಶನ್, ನೃತ್ಯ -ಮದನ್ ಹರಿಣಿ, ಸಾಹಸ-ಡಿಫರೆಂಟ್ ಡ್ಯಾನಿ, ನಿರ್ವಹಣೆ-ಪ್ರಸಾದ್, ರಮೇಶ್, ತಾರಾಗಣದಲ್ಲಿ ಅವಿನಾಶ್ ನರಸಿಂಹರಾಜು, ಶ್ರೀಶ್ರುತಿ, ಮಿತ್ರಾ, ಸುರೇಶ್ ಮಂಗಳೂರು, ನಾಗೇಂದ್ರ ಷಾ, ವಿದ್ಯಾಮೂರ್ತಿ, ಕುಮುದ, ರಿಷಿಕುಮಾರಸ್ವಾಮಿ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed